Slide
Slide
Slide
previous arrow
next arrow

ಯಲ್ಲಾಪುರ ನ್ಯಾಯಾಲಯದಲ್ಲಿ ಯೋಗ ದಿನಾಚರಣೆ

300x250 AD

ಯಲ್ಲಾಪುರ: ಪಟ್ಟಣದ ನ್ಯಾಯಾಲಯದ ಆವಾರದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಹಿರಿಯ ಸಿವಿಲ್‌ ನ್ಯಾಯಾಧೀಶ ಗುಡ್ಡಪ್ಪ ಹಳ್ಳಕಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಪ್ರತಿದಿನ ಯೋಗ ಕೈಗೊಂಡಲ್ಲಿ ರೋಗ ಮುಕ್ತರಾಗಲು ಸಾಧ್ಯ ಎಂದರು.

300x250 AD

ಇದೇ ವೇಳೆ ಪತಂಜಲಿ ಯೋಗ ಸಮಿತಿಯ ಪ್ರಮುಖ ಸಂತೋಷ ಗುಡಿಗಾರ ಅವರನ್ನು ಗೌರವಿಸಲಾಯಿತು. ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಪಾಟೀಲ್, ವಕೀಲರ ಸಂಃದ ಅಧ್ಯಕ್ಷೆ  ಸರಸ್ವತಿ ಭಟ್ಟ,ಅಪರ ಸರಕಾರಿ ವಕೀಲ ಎನ್‌ಟಿ ಗಾಂವ್ಕರ,ಅರೆಕಾಲಿಕ ಸ್ವಯಂ ಸೇವಕ ಸುಧಾಕರ ಜಿ.ನಾಯ್ಕ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top